Saturday, May 10, 2008

ಕೊಲಾಜ್---ಬದುಕಿನ ಬಿಡಿ ಬಿಡಿ ಚಿತ್ರ---ನನ್ನ ಬದುಕಿನ ಪ್ರೀತಿಯ ಪುಟಗಳಿಂದ

April11th 2008, was a memorable day. I had a golden opportunity of having lunch with the former prime minister Mr. Devegowda. ಈ ವಿಷಯ ಕೇಳಿ ನನ್ನ silly ಅಂತ ನೀವು ಭಾವಿಸ ಬಹುದು.ಆದ್ರೆ ಎಲ್ಲರಿಗೂ ಈ ಅವಕಾಶ ಸಿಗೋದಿಲ್ಲ. ನನಗೆ ದೇವೇಗೌಡ್ರು ಅಂದ್ರೆ ಅಭಿಮಾನ ಖಂಡಿತ ಇಲ್ಲ. ನನ್ನ reportingನ ಆರಂಭದ ದಿನಗಳಲ್ಲಿ ದೇವೇಗೌಡ್ರು press meet ಅಂದ್ರೆ ನನಗೆ ತುಂಬ ಕಷ್ಟವಾಗುತಿತ್ತು ಕಾರಣ ಆತನ ಮಾತು ನನಗೆ ಆರ್ಥವಾಗುವುದಿಲ್ಲ ಹಾಗು ದೇವೇಗೌಡ್ರು ಬರುವುದು ಕಡ್ಡಾಯವಾಗಿ ಒಂದೂವರೆ ಗಂಟೆ ಲೇಟ್!! you believe it or not ದೇವೇಗೌಡ್ರು ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಆವಧಿಯಲ್ಲಿ ಒಬ್ಬ ರೈತನ ಸಾವು ಕೂಡ ಸಂಭವಿಸಿಲ್ಲ. ಈ ಒಂದು ವಿಚಾರಕ್ಕೆ ನನಗೆ ದೇವೇಗೌಡ್ರು ಸ್ವಲ್ಪ ಇಷ್ಟ ಆಗತ್ತಾರೆ.Whatever it is ನಮ್ಮ ಮಣ್ಣಿನ ಮಗ ದೇವೇಗೌಡರ ಜೋತೆ ಊಟ ಮಾಡಿದದ್ದು ಒಂದು ಸವಿ ನೆನಪು.

1 comment:

  1. ದೇವೆ ಗೌಡರು ಮಣ್ಣಿನ ಮಗ ಆದಾಗ ನಾವೆಲ್ಲರೂ ಅವರ ಅಭಿಮಾನಿಗಳೇ. ಅವರು ಅವರ ಮಕ್ಕಳ ಅಪ್ಪ ಎಂದು ಸಾರುವಾಗ ಅವರ ಮಣ್ಣಿನ ಗುಣ ಮಾಯವಾಗ್ತದಲ್ಲ ಆಗ ಬೇಸರ. ಅವರು ಮಣ್ಣಿನ ಮಗನಾಗಿ ಈ ದೇಶವನ್ನು ಮತ್ತೊಮ್ಮೆ ಆಳಲಿ.
    ಅವರೊಡನೆ ಉಂಡ ನಿಮಗೂ ಅಭಿನಂದನೆಗಳು.

    ReplyDelete